Posts

Showing posts from 2016

ಯುವ ಸಮುದಾಯ ಪರಿಸರ ಉಳಿವಿಗೆ ಮುಂದಾಗಲಿ :: HARISHA. MS

Image
ಯುವ ಸಮುದಾಯ ಪರಿಸರ ಉಳಿವಿಗೆ ಮುಂದಾಗಲಿ: ವಿಜಯ ಕರ್ನಾಟಕ ಮಂಡ್ಯ : 10 -07-2014             ಯುವ ಸಮುದಾಯ ಪರಿಸರ ಉಳಿವಿಗೆ ಮನಸ್ಸು ಮಾಡಬೇಕು.ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ವಿಕ ಪರಿಸರ ರಾಯಭಾರಿ ಹರೀಶ್ ತಿಳಿಸಿದರು.        ಕೆ.ಆರ್.ಪೇಟೆ ತಾಲ್ಲೂಕಿನ ಆಲೇನಹಳ್ಳಿ ಗ್ರಾಮದ ಸರಕಾರಿ ಶಾಲಾ ಆವರಣದಲ್ಲಿ "" ಹಸಿರೇ ಉಸಿರು "" ಎಂಬ ಶೀರ್ಷಿಕೆಯಡಿ ನೂರು ಸಸಿಗಳನ್ನು ವಿದ್ಯಾರ್ಥಿಗಳಿಗೆ ದತ್ತು ನೀಡಿ ಅವುಗಳನ್ನು ಪೋಷಿಸಿ ಬೆಳೆಸುವ ಜವಬ್ದಾರಿಯನ್ನು ವಹಿಸಲಾಯಿತು.     ಬಳಿಕ ಮಾತನಾಡಿದ ಹರೀಶ್ ಪರಿಸರ ನಾಶದಿಂದ ಆಗುತ್ತಿರುವ ದುಷ್ಪರಿಣಾಮದ ಬಗ್ಗೆ ಜನಸಾಮಾನ್ಯರಿಗೆ ತಿಳಿಸುವ ಕೆಲಸವಾಗಬೇಕು ಆಗ ಮಾತ್ರ ಪರಿಸರದ ಉಳಿವು ಸಾಧ್ಯ. ಪ್ರಸ್ತುತ ದಿನಗಳಲ್ಲಿ ಮನುಷ್ಯ ತನ್ನ ದುರಾಸೆಯಿಂದ ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಈ ಕಾರಣ ಈಗಾಗಲೇ ಸಕಾಲಕ್ಕೆ ಮಳೆಯಾಗದೆ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದೇವೆ ,ಇದೇ ರೀತಿ ಪರಿಸರದ ಮೇಲೆ ದಬ್ಬಾಳಿಕೆ ನಡೆದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ( ಕೆ.ಆರ್.ಪೇಟೆ ತಾಲ್ಲೂಕಿನ ಆಲೇನಹಳ್ಳಿ ಗ್ರಾಮದ ಸರಕಾರಿ ಶಾಲಾ ಆವರಣದಲ್ಲಿ ವಿಕ ಗ್ರೀನ್ ಅಂಬಾಸಿಡರ್ ಹರೀಶ್  "ಹಸಿರೇ ಉಸಿರು " ಎಂಬ ಶೀರ್ಷಿಕೆಯಡಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನ...

ಮಂಚಿಬೀಡಿನ ಸಮಗ್ರ ಮಾಹಿತಿ & manchibeedu information. with HARISHA. MS

Image
ಗ್ರಾಮ     : ಮಂಚಿಬೀಡು ತಾಲ್ಲೂಕು : ಕೆ.ಆರ್.ಪೇಟೆ ಜಿಲ್ಲೆ         : ಮಂಡ್ಯ ರಾಜ್ಯ       :  ಕರ್ನಾಟಕ.           ಗೆಳೆಯರೆ ಮಂಚಿಬೀಡು ಎಂಬ ಗ್ರಾಮ ಹೊಳೆನರಸೀಪುರದಿಂದ ಕೆ.ಆರ್.ಪೇಟೆಗೆ ಹೋಗುವಾಗ ಮಾರ್ಗ ಮಧ್ಯೆ ಸಿಗುವ ಒಂದು ಚಿಕ್ಕ ಗ್ರಾಮ.ಈ ಗ್ರಾಮವು ತನ್ನದೇ ಆದ ಇತಿಹಾಸ ಹೊಂದಿದೆ.ಮತ್ತು ಈ ಗ್ರಾಮದ ಬಗ್ಗೆ ಮಾಹಿತಿಯು ಕೂಡ ಇದೆ  :                       ಹರೀಶ. ಎಂ.ಎಸ್.(ಧರ್ಮ) ಕುಚುಕು ಬಾಯ್ಸ್ ಗೆಳೆಯರ ಬಳಗ ಮಂಚಿಬೀಡು                            ಇವರು ಹರೀಶ್. ಎಂ.ಎಸ್ .ಮಂಚಿಬೀಡಿನವರು.ಇವರು ಮಂಚಿಬೀಡು ಇತಿಹಾಸದ ಸಂಪೂರ್ಣ ವಿಚಾರವನ್ನು ಕಲೆಹಾಕಿ ಅದರ ಸಂಕ್ಷಿಪ್ತ ಮಾಹಿತಿ ನೀಡಿದವರು.

ಪರಿಸರ ಸಂರಕ್ಷಣೆಯೊಂದಿಗೆ ಹೊಸ ವರ್ಷದ ಸಂಭ್ರಮಾಚರಣೆ with HARISHA. MS

Image

ಮಂಚಿಬೀಡು ಇತಿಹಾಸ & manchibeedu history with harish

Image
WWW.MANCHIBEEDU.COM ಇತಿಹಾಸ ಪುಟಗಳಲ್ಲಿ ಮಂಚಿಬೀಡು ಮತ್ತು ಮಂಚಿಬೀಡಿನ ಶಾಸನಗಳು. ಎತ್ತರವಾದ ಬೀಡು ಮಂಚಿಬೀಡು . ಹೆಸರೇ ಹೇಳುವಂತೆ ಹಿಂದೆ ಇಲ್ಲಿ ಮಂಚಿನಪತ್ರೆ ಎಂಬ ಹೂಗಳನ್ನು ಬೆಳೆಯುತ್ತಿದ್ದರಂತೆ, ಇದರಿಂದ ಕ್ರಮೇಣ ಇದೇ ಮಂಚಿಬೀಡು ಎಂದು ಪರಿವರ್ತನೆಗೊಂಡಿದೆ. ಗ್ರಾಮ   :-   ಮಂಚಿಬೀಡು ತಾಲ್ಲೂಕು :-  ಕೆ.ಆರ್.ಪೇಟೆ    ಜಿಲ್ಲೆ :-  ಮಂಡ್ಯ.   ರಾಜ್ಯ :-  ಕರ್ನಾಟಕ ಮಂಚಿಬೀಡು ಇತಿಹಾಸ:- ಶಾಸನ ಸಂಖ್ಯೆ- 84 ಗ್ರಾಮ  -               -   ಮಂಚಿಬೀಡು                               ಸ್ಥಳ -                 -  ಈಶ್ವರ ದೇವಾಲಯದ  ಹತ್ತಿರ.     ಕಾಲ -                   - ಕ್ರಿ.ಶ. ಸುಮಾರು 11 ನೇ ಶತಮಾನ. ಲಿಪಿ ಮತ್ತು ಭಾಷೆ    -          ಕನ್ನಡ.                               ವರದಿ ಪ...